ಕಲಿಕಲ್ಮಷಗಳ ಸಂಚಯ ಪ್ರಭಾವದಿಂದ ನಮ್ಮ “ಶ್ರೀ ಪಂಪಾಕ್ಷೇತ್ರ – ಕಿಷ್ಕಿಂಧಾ – ಹಂಪಿ” ರಕ್ಷಣೆ, ಜೀರ್ಣೋದ್ಧಾರ ಪುನರ್ವೈಭವ, ಸಮಗ್ರ ಅಭಿವೃದ್ಧಿ
ಸನಾತನ ಧರ್ಮ, ಭಗವತ್ ಭಕ್ತಿ ಪ್ರಚಾರ, ಪರಿರಕ್ಷಣೆ, ಪಂಪಾಕ್ಷೇತ್ರ ಕಿಷ್ಕಿಂಧಾ ಹಂಪಿ ಸಂಪೂರ್ಣ ಜೀರ್ಣೋದ್ಧಾರ ಪುನರ್ವೈಭವ ನಿರ್ಮಾಣ
ಭಗವಂತನನ್ನು ತಮ್ಮ ದೈವಿಕ ಭಕ್ತಿಯಿಂದ ಸಾಕ್ಷಾತ್ಕರಿಸಿಕೊಂಡ ಮಹಾನ್ ಭಾಗವತರ ಜನ್ಮಸ್ಥಳ “ಭಗವಂತ – ಭಕ್ತರ – ಭಕ್ತಿಯ” ಸಂಗಮ ಸಾಮ್ರಾಜ್ಯ ಭವಿಷ್ಯತ್ ಭಕ್ತಿನಗರ ಸಾಮ್ರಾಜ್ಯ
ಭಗವಂತನ ಕೃಪೆಯಿಂದ ಈ ಪವಿತ್ರ “ಪಂಪಾ ಕ್ಷೇತ್ರ” ಜೀರ್ಣೊದ್ಧಾರ, ಅನೇಕ ಅಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಅಭಿವೃದ್ಧಿ ಕಾರ್ಯಗಳಲ್ಲಿ ಅಧ್ಯಾತ್ಮಿಕ, ಅಧಿಭೌತಿಕ, ಆದಿ ದೈವಿಕ ಎಲ್ಲಾ ಸ್ಥಾಯಿ ಗಳಲ್ಲಿ ಅಭಿವೃದ್ಧಿಯನ್ನು ಹೊಂದುವ ರೀತಿ ಈ ಪವಿತ್ರ ಕ್ಷೇತ್ರ ಬಗ್ಗೆ ಸಂಪೂರ್ಣವಾಗಿ ಅಷ್ಠಾದಶಪುರಾಣಗಳಲ್ಲಿ ಒಂದಾದ ಶ್ರೀ ಸ್ಕಾಂಧಪುರಾಣದಲ್ಲಿ ಸಪ್ತ ಋಷಿ ಪ್ರಕಾಶಿಕಾ ಯತ್ರಾ – ಶ್ರೀ ಹೇಮಕೂಟಖಂಡದಲ್ಲಿ ಶ್ರೀ ಪಂಪಾಮಾಹಾತ್ಮ್ಯ ದಲ್ಲಿ ವಿಪುಲವಾಗಿ ವರ್ಣನೆ ಮಾಡಿದ ರೀತಿ ತದನುಸಾರ ಈ ಕ್ಷೇತ್ರ ಪವಿತ್ರತೆ ಯನ್ನು, ಮಾಹಾತ್ಮ್ಯೆವನ್ನು, ಮಹಾಸಾಮ್ರಾಜ್ಯಗಳ ರಾಜಧಾನಿಯಾಗಿ ಪ್ರಸಿದ್ಧಿ ಹೊಂದಿದ ಇತಿಹಾಸವನ್ನು ಯಥಾವತ್ತು ಕಲಿಯುಗದಲ್ಲಿ ಭಗವತ್ ಸಾಕ್ಷಾತ್ಕಾರಕ್ಕೆ , ಭಗವದ್ ಭಕ್ತಿಗೆ, ಮತ್ತು ಸಮಸ್ತ ಭಕ್ತರಗೆ ಕಲ್ಪವೃಕ್ಷವಾದ, ಮಹಾಭಾಗವತರ ಜನ್ಮಸ್ಥಳಾವಾದ, ಈ ಕಿಷ್ಕಿಂಧಾ ಕ್ಷೇತ್ರದಲ್ಲಿ ಅನೇಕ ಭಗವದ್ ಕೈಂಕರ್ಯ ಆಧ್ಯಾತ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ಧು ತದಂಗವಾಗಿ ಒಂದು ನಿರ್ದಿಷ್ಟ ಪ್ರಣಾಳಿಕೆ, ಕೆಲ ಮುಖ್ಯ ಕಾರ್ಯಗಳು
![](http://kishkindha.org/wp-content/uploads/2022/01/215-master-plan-768x579-5.jpg)
ವಿಶ್ವದ ಅತಿ ಎತ್ತರದ “೨೧೫” ಮೀಟರ್ “ಶ್ರೀ ಹನುಮಾನ್ ಭಕ್ತಿ ವೈಭವ್ “
ಶ್ರೀ ಹನುಮನ ಪ್ರತಿಮೆ ದೇವಾಲಯವನ್ನು ೫೦ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವದು
![](http://kishkindha.org/wp-content/uploads/2022/01/ayodhya-kishkindha-768x423-5.jpg)
ಪ್ರತಿ ವರ್ಷ ಕಿಷ್ಕಿಂದದಿಂದ ಅಯೋಧ್ಯೆಯವರೆಗೆ ವಿಶೇಷ ಯಾತ್ರೆ (೨೦೧೭,೨೦೧೮,೨೦೧೯)
![](http://kishkindha.org/wp-content/uploads/2022/01/kishkindha-ratham-1-1-768x407-6.jpg)
![](http://kishkindha.org/wp-content/uploads/2022/01/100-cro-Sri-Ramanama-Japa-in-Ayodhya-1-768x576-3.jpg)
ಶ್ರೀ ರಾಮನವಮಿ, ಶ್ರೀ ರಾಮ ಮಹಾ ಸಾಮ್ರಾಜ್ಯದ ಪಟ್ಟಾಭಿಷೇಕ,
ಶ್ರೀ ಸೀತಾನವಮಿ, ಶ್ರೀ ಹನುಮದ್ ಜಯಂತಿ, ವಿಜಯೋತ್ಸವಗಳು
ಶ್ರೀ ಕಿಷ್ಕಿಂದರಿಗೆ ವೈಭವ, ಶ್ರೀ ರಾಮ ವೈಭವಂ, ಶ್ರೀ ಹನುಮದ್
ವೈಭವಂ ಹಬ್ಬಗಳ ಆಚರಣೆ,
![](http://kishkindha.org/wp-content/uploads/2022/01/215-master-plan-768x579-6.jpg)
ಶ್ರೀ ಕಿಷ್ಕಿಂದ ಶ್ರೀ ಭಕ್ತಹನುಮಾನ್ ”ಭಕ್ತಿ ವೈಭವ್ ಮಂದಿರ – ಮಾದರಿ
![](http://kishkindha.org/wp-content/uploads/2022/01/bhagavatprasadam-1-2.jpg)
ಭಗವತ್ ಪ್ರಸಾದ
(ನಿತ್ಯಾನ್ನದಾನ ಭಗವತ್ ಪ್ರಸಾದ ವಿತರಣೆ)
![](http://kishkindha.org/wp-content/uploads/2022/01/kishkindha-ratham-1-1-768x407-6.jpg)
![](http://kishkindha.org/wp-content/uploads/2020/07/kishkinhda-ratha-yatra-2020-24_Page1-1024x776.jpg)
“ಕಿಷ್ಕಿಂಧ ರಥಯಾತ್ರೆ “೨೦೨೦-೨೪” ಶ್ರೀ ಹನುಮಾನ್ ರಾಮಭಕ್ತಿ ವೈಭವ ಯಾತ್ರೆ –
ವಿಜಯದಶಾಮಿಯಿಂದ (೨೬-೧೦-೨೦೨೦) ಯಾತ್ರೆ ಪ್ರಾರಂಭವಾಗುತ್ತದೆ –
ಪಂಪಕ್ಷೇತ್ರ ಕಿಷ್ಕಿಂಧ ಸ್ವರ್ಣ ಹಂಪಿ, (ಕರ್ನಾಟಕ), ಕಿಶ್ಕಿಂದದಿಂದ
ಅಯೋಧ್ಯೆಯಿಂದ ಜನಕ್ಪುರಿ (ನೇಪಾಳ) ವರೆಗೆ
![](http://kishkindha.org/wp-content/uploads/2022/01/837a69eae5b3476f7f048b9e540a1349-3.jpg)
- ಭಕ್ತಿ ಯಾತ್ರಾರ್ಥಿಗಳಿಗೆ ೫೦೦ ಕೊಠಡಿಗಳ ಸ್ಥಾಪನೆ
- ಭಗವತ್ ಭಕ್ತಿ ವೈಭವ “ಕಲ್ಯಾಣಮಂತಪಮು” ಸಭಾ ಭವನಮು
- ಸಂಪೂರ್ಣ ರಾಮಾಯಣ, ಚಿತ್ರ ಉದ್ಯಾನ ನಿರ್ಮಾಣ,